ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ‌ ಮಾಡಿರುವಂತಹ ಹೀನ‌ಕೃತ್ಯ ನಿಜಕ್ಕೂ ಖಂಡನೀಯ: ಕುಮಾರಬಂಗಾರಪ್ಪ

ಶಿವಮೊಗ್ಗ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ‌ ಮಾಡಿರುವಂತಹ ಹೀನ‌ಕೃತ್ಯ ನಿಜಕ್ಕೂ ಖಂಡನೀಯ ಸೊರಬ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಎಸ್. ಕುಮಾರಬಂಗಾರಪ್ಪ‌ ಸ್ಪಷ್ಟಪಡಿಸಿದ್ದಾರೆ.

ಸೊರಬ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವೇಗೌಡರ ಪರಿಸ್ಥಿತಿ ತಮ್ಮ ಮೊಮ್ಮಗನ ವಿಚಾರದಲ್ಲಿ ಕೈಮೀರಿ ಹೋಗಿರುವುದು ವಿಷಾದನೀಯ.ದೇವಡೆಗೌಡರು ಮಾನಸಿಕವಾಗಿ ಕೊರಗಬಾರದು‌ ಮಾಜಿ ಪ್ರಧಾನಿ ದೇವೇಗೌಡರು ಶತಾಯುಷಿಗಳಾಗಿರಬೇಕು.

ಇದನ್ನೂ ಓದಿ: ನಗರದಲ್ಲಿ ಮುಂದಿನ ಎರಡು ವಾರಗಳ ಕಾಲ ಮಳೆಯಾಗುವ ಸಾಧ್ಯತೆ, ತಾಪಮಾನ ಇಳಿಕೆ

ಇಳಿವಯಸಿನಲ್ಲಿ ಅವರಿಗೆ ಈ ತರಹದ‌ ಸಂದಿಗ್ಧ ಪರಿಸ್ಥಿತಿ ಎದುರಾಗಬಾರದಿತ್ತು.ಎಸ್ಐಟಿಈ ಪ್ರಕಣದ ತನಿಖೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸಿ  ತಪ್ಪಿತಸ್ಥರನ್ನು ಕಾನೂನಿನ‌ ಮುಂದೆ ನಿಲ್ಲಿಸಬೇಕು.ದೇವೇಗೌಡರ ಕುಟುಂಬಕ್ಕೆ ಅನ್ಯಾಯ ಮಾಡಿದವರಿಗೆ ಸರ್ಕಾರ ಶಿಕ್ಷೆ ವಿಧಿಸಬೇಕು.ಅವರ ಕುಟುಂಬ ತಲೆತಗ್ಗಿಸುವಂತೆ  ಮಾಡದೇ ದೇವೇಗೌಡರ ಕುಟುಂಬಕ್ಕೆ ರಕ್ಷಣೆ‌ ಕೊಡಬೇಕು ಎಂದು ಕುಮಾರಬಂಗಾರಪ್ಪ ಮನವಿ ಮಾಡಿದರು.

ಇದನ್ನೂ ನೋಡಿ: ಪೆನ್‌ಡ್ರೈವ್‌ ಪ್ರಕರಣ : ವಿಡಿಯೋ ಲೀಕ್ ಹಿಂದಿನ ಉದ್ದೇಶ ಬಿಚ್ಚಿಟ್ಟ ಪ್ರಜ್ವಲ್ ಮಾಜಿ ಡ್ರೈವರ್ Janashakthi Media

Donate Janashakthi Media

Leave a Reply

Your email address will not be published. Required fields are marked *