ಮೂರು ಕೃಷಿ ಮಸೂದೆಗಳು: ನೋಟುರದ್ಧತಿ – 2 ?

2014-19ರ ಅಚ್ಛೇ ದಿನ್ ಕಾಲದ ನೋಟುರದ್ಧತಿ ಮತ್ತು ಜಿಎಸ್‌ಟಿ ನಂತರ 2019-24ರ ‘ನ್ಯೂ ಇಂಡಿಯ’ ಕಾಲದಲ್ಲಿ ಮತ್ತೊಂದು ‘ಚಾರಿತ್ರಿಕ’ ಹೆಜ್ಜೆ ಇಟ್ಟಿರುವುದಾಗಿ ಸ್ವತಃ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ- ಕೊವಿಡ್ ಕಾಲದಲ್ಲಿ ಹೊರಡಿಸಿದ್ದ ಮೂರು ಕೃಷಿ ಸುಗ್ರೀವಾಜ್ಞೆಗಳು ಈಗ ಕಾನೂನುಗಳಾಗಿವೆ. ಪ್ರಧಾನ ಮಂತ್ರಿಗಳು ಈಗ ನೋಟುರದ್ಧತಿ ಬಗ್ಗೆ ಮಾತೇ ಆಡದಿದ್ದರೂ, ಭಕ್ತವೃಂದ ಇದು ನೋಟುರದ್ಧತಿ-2 ಎಂದೇ ಪ್ರಚಾರಕ್ಕಿಳಿದಿದೆ.

ಕಪ್ಪು ಹಣ ನಿರ್ನಾಮದ ಹೆಸರಲ್ಲಿ ನೋಟುರದ್ಧತಿಯಿಂದ ಅರ್ಥವ್ಯವಸ್ಥೆಯನ್ನು ನೆಲಕ್ಕುರುಳಿಸಿದ್ದಾಯ್ತು; ಆರ್ಥಿಕ ಬೆಳವಣಿಗೆ ಹೆಸರಲ್ಲಿ ಜಿಎಸ್‍ಟಿಯಿಂದ ರಾಜ್ಯಗಳನ್ನು ಸುಸ್ತುಗೊಳಿಸಿದ್ದಾಯ್ತು; ಈಗ ಮಧ್ಯವರ್ತಿಗಳನ್ನು ತೆಗೆಯುವ ಹೆಸರಲ್ಲಿ ಕೃಷಿ ಕಾನೂನುಗಳ ಮೂಲಕ ರೈತರ ಮೇಲೆ!

            ಸತೀಶ ಆಚಾರ್ಯ, ಗಲ್ಫ್ ನ್ಯೂಸ್

 

ಮಧ್ಯವರ್ತಿಗಳಿಂದ ಬಿಡುಗಡೆಯ ಪರಿಯಿದು

ವಾಸ್ತವವಾಗಿ ಕಾರ್ಪೊರೇಟ್ ಸವಾರಿಗಾಗಿ ತಿದ್ದುಪಡಿ?

ಪಿ.ಮಹಮ್ಮದ್, ಆಂದೋಲನ

ಕಾರ್ಪೊರೇಟ್‍ ಪ್ರಧಾನ ದೇಶವಾಗಿಸಲು ಕೃಷಿ ಮಸೂದೆಗಳು!

ಮೇರೆ ದೇಶ್‍ ಕೀ ಧರತೀ…..ಶೇಖರ್‍ ಗುರೇರ, ಕಾರ್ತೂನಿಸ್ಟ್ಸ್ ಕ್ಲಬ್‍ ಆಫ್ ‍ಇಂಡಿಯ

ದೇಶದ ಬೆನ್ನೆಲುಬಿಗೆ ಪರಿಷ್ಕೃತ ಸ್ವರೂಪ!

ದಿನೇಶ ಕುಕ್ಕುಜಡ್ಕ, ಅವಧಿ

 

ರೈತನಿಗೆ ಸ್ವಾತಂತ್ರ್ಯ- ಆಯ್ಕೆಗಳು ಅವೆಷ್ಟು ಭವ್ಯ, ದಿವ್ಯ!

                  ಸುಭಾನಿ, ಡೆಕ್ಕನ್‍ ಕ್ರಾನಿಕಲ್

 

ಕೃಷಿ ಮಸೂದೆಗಳು ತರಲಿರುವ  ಅಚ್ಛೇ ದಿನ್

ಪಂಜು ಗಂಗೊಳ್ಳಿ/ ಫೇಸ್‍ಬುಕ್

 

ಉದ್ಯೋಗ ಕಳಕೊಳ್ಳುವವರಿಗೂ

ಅಚ್ಛೇ ದಿನ್-ರೈತರೊಂದಿಗೆ!

ಸಂದೀಪ್‍ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ

 

 

Donate Janashakthi Media

Leave a Reply

Your email address will not be published. Required fields are marked *