ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ

ಹೊಸಪೇಟೆ: ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ಚುನಾವಣೆ ಕುರಿತು ಸಿಪಿಐಎಂ ನಿಂದ ಜಿಲ್ಲಾ ಮಟ್ಟದ ರಾಜಕೀಯ ಸಮಾವೇಶ ಹೊಸಪೇಟೆಯಲ್ಲಿ ನಡೆಯಿತು.

ಸಮಾವೇಶವನ್ನು ರಾಜ್ಯ ಕಾರ್ಯದರ್ಶಿ ಬಸವರಾಜ ಉದ್ಘಾಟನೆ ಮಾಡಿ ಚುನಾವಣೆ ಕಾರ್ಯತಂತ್ರಗಳ ಕುರಿತು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್ ಎಸ್ ಬಸವರಾಜ ವಹಿಸಿಕೊಮಡಿದ್ದರು. ಈ ಸಮಾವೇಶ ಸ್ವಾಗತವನ್ನು ಆರ್ ಬಾಸ್ಕರಡ್ಡಿ ಮಾಡಿದರು. ವೇದಿಕೆಯಲ್ಲಿ. ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

 

ಈ ಸಮಾವೇಶದಲ್ಲಿ ಬಿ ಮಳಮ್ಮ.ಕೆ ನಾಗರತ್ನಮ್ಮ. ಗಾಳಿ ಬಸವರಾಜ. ಎಂ ಜಂಬಯ್ಯ ನಾಯ್ಕ. ಜೆ ಸತ್ಯಬಾಬು. ಎಚ್ ತಿಪ್ಪಯ್ಯ ಮತ್ತು ಪಕ್ಷದ ಜಿಲ್ಲಾ ಸಮಿತಿ ಸದಸ್ಯರು. ತಾಲ್ಲೂಕು ಸಮಿತಿ ಸದಸ್ಯರು ಹಾಗೂ ಪಕ್ಷದ ಸದಸ್ಯರು. ಭಾಗವಾಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *