ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ಸಾರ್ಥಕ ಸೇವಾ ಪದಕಕ್ಕೆ ಆಯ್ಕೆ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೇಂದ್ರ ಗೃಹ ಸಚಿವಾಲಯ ಪ್ರತಿವರ್ಷ ಪ್ರದಾನ ಮಾಡುವ ವಿಶಿಷ್ಟ ಸೇವಾ ಪದಕ ಹಾಗೂ ಸಾರ್ಥಕ ಸೇವಾ ಪದಕಕ್ಕೆ ರಾಜ್ಯದ 19 ಪೊಲೀಸ್‌ ಅಧಿಕಾರಿಗಳು ಪಾತ್ರರಾಗಿದ್ದಾರೆ.

ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪದಕ ಪ್ರದಾನ ಮಾಡಲಾಗುತ್ತದೆ. ಈ ಬಾರಿ ರಾಜ್ಯದ ಒಟ್ಟು 19 ಅಧಿಕಾರಿಗಳಿಗೆ ಪದಕ ಘೋಷಣೆ ಮಾಡಲಾಗಿದೆ.

ವಿಶಿಷ್ಟ ಸೇವಾ ಪದಕ: ಎಂ.ಚಂದ್ರಶೇಖರ್, ಐಎಸ್‌ಡಿ, ಎಡಿಜಿಪಿ

ಸಾರ್ಥಕ ಸೇವಾ ಪದಕ: ಬಸವಲಿಂಗಪ್ಪ, ಸೀನಿಯರ್ ಕಮಾಂಡರ್, ಅಗ್ನಿಶಾಮಕ ದಳ ಶ್ರೀನಾಥ್ ಎಂ. ಜೋಷಿ, ಲೋಕಾಯುಕ್ತ ಎಸ್‌ಪಿ ಸಿ.ಕೆ ಬಾಬಾ, ಬೆಂಗಳೂರು ಗ್ರಾಮಾಂತರ ಎಸ್‌ಪಿ ರಾಮಗೊಂಡ ಬೈರಪ್ಪ, ಕರ್ನಾಟಕ ಎಎಸ್‌ಪಿ ಗಿರಿ ಕೃಷ್ಣಮೂರ್ತಿ, ಡಿಎಸ್‌ಪಿ ಪಿ. ಮುರಳೀಧರ್, ಡಿಎಸ್‌ಪಿ ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್ ಬಸವರಾಜು ಕಮ್ತಾನೆ, ಡಿಎಸ್‌ಪಿ ರವೀಶ್ ನಾಯಕ್, ಎಸಿಪಿ ಶರತ್ ದಾಸನಗೌಡ, ಎಸ್‌ಪಿ ಪ್ರಭಾಕರ್ ಗೋವಿಂದಪ್ಪ, ಎಸಿಪಿ ಗೋಪಾಲ್ ರೆಡ್ಡಿ, ಡಿಸಿಪಿ ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್ ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್‌ ಇನ್ಸ್‌ಪೆಕ್ಟರ್ ಹರೀಶ್ ಹೆಚ್‌.ಆರ್, ಅಸಿಸ್ಟೆಂಟ್ ಕಮಾಂಡೆಂಟ್‌ ಎಸ್. ಮಂಜುನಾಥ, ಇನ್ಸ್‌ಪೆಕ್ಟರ್ ಗೌರಮ್ಮ ಜಿ. ಎಎಸ್ಐ

 

Donate Janashakthi Media

Leave a Reply

Your email address will not be published. Required fields are marked *