ಸ್ಪಂದನ ತಂಡದಿಂದ ಮೂರು ದಿನ-ಮೂರು ನಾಟಕ

ಸ್ಪಂದನ ರಂಗ ತಂಡದ ವತಿಯಿಂದ ಜೆ.ಪಿ.ನಗರದಲ್ಲಿರುವ `ರಂಗಶಂಕರ’ ದಲ್ಲಿ ನವೆಂಬರ್‌ 26 ರಿಂದ 28ರವರೆಗೆ ಡಾ|| ಬಿ.ಜಯಶ್ರೀ ಅವರ ನಿರ್ದೇಶಿಸಿರುವ ಮೂರು ನಾಟಕಗಳು ಪ್ರದರ್ಶನಗೊಳ್ಳಲಿದೆ. ಮೂರು ದಿನದಂದು ನೀವು ಕಾಣಿರೆ, ಸದಾರಮೆ, ಲಕ್ಷಾಪತಿ ರಾಜನ ಕಥೆ ನಾಟಕಗಳು ಪ್ರದರ್ಶನಗೊಳ್ಳಲಿದೆ.

ನವೆಂಬರ್‌ 26, ಶುಕ್ರವಾರ ಸಂಜೆ 7 ಗಂಟೆಗೆ

ನೀವು ಕಾಣಿರೆ

ರಚನೆ: ಕೆ ವೈ ನಾರಾಯಣಸ್ವಾಮಿ
ಸಂಗೀತ: ರೂಮಿ ಹರೀಶ್‌
ರಂಗ ಸಜ್ಜಿಕೆ: ಎಂ.ಎಸ್.‌ ಸತ್ಯು

ನವೆಂಬರ್‌ 27, ಶನಿವಾರ – ಮಧ್ಯಾಹ್ನ 3.30 ಹಾಗೂ ಸಂಜೆ 7.00 ಗಂಟೆಗೆ

ಸದಾರಮೆ

ಗುಬ್ಬಿ ಕಂಪನಿಯ ಪುನರುಜ್ಜೀವನದ ನಾಟಕ
ರಚನೆ: ಬೆಳ್ಳಾವಿ ನರಹರಿ ಶಾಸ್ತ್ರಿ

ನವೆಂಬರ್‌ 28, ಭಾನುವಾರ, ಮಧ್ಯಾಹ್ನ 3.30 ಮತ್ತು 7.00 ಗಂಟೆಗೆ

ಲಕ್ಷಾಪತಿ ರಾಜನ ಕಥೆ

ಜೋಗಯ್ಯರ ಜಾನಪದ ರೂಪದಲ್ಲಿ ಪ್ರಸ್ತುತಪಡಿಸಲಾಗಿದೆ
ಮೂಲ: ಡಾ|| ಮುದೇನೂರು ಸಂಗಣ್ಣ
ರಚನೆ: ಪ್ರೊ. ಎಂ.ಎಸ್.‌ ನಾಗರಾಜ ರಾವ್‌

ಪ್ರತಿ ನಾಟಕದ ಟಿಕೆಟ್‌ ದರ: ರೂ.200

 

Donate Janashakthi Media

Leave a Reply

Your email address will not be published. Required fields are marked *