ಸವರ್ಣಿಯರಿಂದ ದಲಿತರ ಜಮೀನು ಕಬಳಿಕೆ: ಠಾಣೆ ಎದುರು ಪ್ರತಿಭಟನೆ

ದೊಡ್ಡಬಳ್ಳಾಪುರ: ದಲಿತರ ಜಮೀನನ್ನು ಸವರ್ಣೀಯರು ಕಬಳಿಸುವುದನ್ನು ಖಂಡಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಮುದೆ ತಮಟೆ ಹೊಡೆದು ಭಾರತೀಯ ಶೂದ್ರ ಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.

40 ವರ್ಷದಿಂದ ಸ್ವಾಧೀನದಲ್ಲಿರುವ ದಲಿತರನ್ನು ಸವರ್ಣೀಯರು ಒಕ್ಕಲೆಬ್ಬಿಸುತ್ತಿದ್ದಾರೆ. ದಲಿತರ ಗುಡಿಸಲು ಕಿತ್ತು ದೌರ್ಜನ್ಯ ಎಸಗುತ್ತಿದ್ದಾ. ದೌರ್ಜನ್ಯದ ವಿರುದ್ಧ ರಾಜನುಗುಂಟೆ ಠಾಣೆಗೆ ದೂರು ನೀಡಿದರೂ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಪೊಲೀಸರು ಒಳಗಾಗಿದ್ದಾರೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ವೃತ್ತ ನಿರೀಕ್ಷಕರ ಕಛೇರಿ ಮುಂದೆ ದಲಿತ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

Donate Janashakthi Media

Leave a Reply

Your email address will not be published. Required fields are marked *