ಬೋಧನಾ ವರ್ಷ ಕಳೆದುಕೊಳ್ಳದಂತೆ ವೇಳಾಪಟ್ಟಿ ರೂಪಿಸುವಂತೆ ಸಲಹೆ ನವದೆಹಲಿ: ದೇಶಾದ್ಯಂತ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶಕ್ಕೆ ಜೆಇಇ-ಎನ್ಇಇಟಿ ಪರೀಕ್ಷೆಗಳನ್ತ್ತನು ನಡೆಸಲೇ ಬೇಕು ಎಂದು…
Author: ಜನಶಕ್ತಿ
ಹಾಸನದಲ್ಲಿ ಉಮೇಶ್ ರೆಡ್ಡಿ! ಮಹಿಳೆ ಕೊಂದು ಪಾಪಿಯ ರಕ್ಕಸ ಕೃತ್ಯ
ಕಾಮತೃಷೆಗೆ ಒಪ್ಪದ ಹಿನ್ನೆಲೆಯಲ್ಲಿ ಕೊಲೆ ಹಾಸನ: ನಗರದ ಹೃದಯ ಭಾಗದಲ್ಲಿರುವ ಎನ್.ಆರ್.ವೃತ್ತದಲ್ಲಿ ಅಪರಿಚಿತ ಮಹಿಳೆ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…
ಆತ್ಮ ನಿರ್ಭರ ಭಾರತ ಎಂದರೆ ಆತ್ಮಗಳ ಮಾರಾಟವೇ?..
ದೇಶವೀಗ ಆತ್ಮನಿರ್ಭರ ಜಪ ಮಾಡುತ್ತಿದೆ. ಚೀನಾ ಗಡಿ ಕಿರಿಕ್ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಆತ್ಮನಿರ್ಭರ ಅಂದರೆ ಸ್ವಾವಲಂಬನೆ ಅಚ್ಚುಮೆಚ್ಚಿನದಾಗಿ ಕಾಣಿಸಿತ್ತು. ದೇಶವು ಎಲ್ಲದರಲ್ಲೂ ಸ್ವಾವಲಂಬಿ ಆಗುತ್ತದೆ ಎಂದು ಜನರು ಖುಷಿ ಪಡುತ್ತಿರುವಾಗಲೇ ಈ ಸ್ವಾವಲಂಬಿ ಅಥವಾ ಆತ್ಮ ನಿರ್ಭರ್ ಅಂದರೆ ಸಾರ್ವಜನಿಕ ಉದ್ದಿಮೆಗಳನ್ನು ದೇಶದೊಳಗಿನ ಆಪ್ತ ಬಂಡವಾಳಿಗರಿಗೆ ನೀಡುವುದು ಎಂದು ಬಹುಬೇಗ ಅರ್ಥವಾಗಿಬಿಟ್ಟಿದೆ. ಈಗ ಈ ಆತ್ಮ ನಿರ್ಭರಕ್ಕೆ ಹೊಸ ಸೇರ್ಪಡೆ ವಿಮಾನ ನಿಲ್ದಾಣಗಳ ಖಾಸಗೀಕರಣ. ವಿಮಾನ ನಿಲ್ದಾಣಗಳ ಖಾಸಗೀಕರಣ ಇಂದಿನ ಬಿಜೆಪಿ ಸರ್ಕಾರದ ಯೋಜನೆ ಅಲ್ಲದಿದ್ದರೂ ಯುಪಿಎಗಿಂದ ಅತಿವೇಗವಾಗಿ ಮೋದಿ ಖಾಸಗೀಕರಣದಲ್ಲಿ ಸಾಗುತ್ತಿದ್ದಾರೆ. ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಡುವ ರೈಲ್ವೆ, ವಿಮಾನಯಾನ ವಿಭಾಗದಲ್ಲಿ ಮೊದಲಿಗೆ ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಿ ನಿರ್ವಹಣೆ ಮಾಡುತ್ತಿತ್ತು. ಬಳಿಕ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ರಾಜ್ಯಗಳು ಯೋಜನೆಗೆ ಅಗತ್ಯವಾಗಿರುವ ಭೂಮಿಯನ್ನು ನೀಡುವ ಒಪ್ಪಂದ ಮಾಡಿಕೊಳ್ಳತೊಡಗಿದವು. ನಂತರ ಸಮಪಾಲು ನೀಡುವ ಯೋಜನೆಯನ್ನು ರಾಜ್ಯಗಳ ಎದುರು ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸತೊಡಗಿತ್ತು. ಅಂದರೆ ಕೇಂದ್ರದ ಇಂತಹ ಯೋಜನೆಗಳಲ್ಲಿ ಕೇಂದ್ರದಷ್ಟೆ ಹಣವನ್ನು ರಾಜ್ಯಗಳೂ ಪಾಲು ಹೊಂದಿದ್ದವು. ಅಂದರೆ ಇದು ಕೇವಲ ಹೂಡಿಕೆ ಮಾತ್ರ. ಬರುವ ಲಾಭದಲ್ಲಿ ಯಾವ ಪಾಲೂ ಇರುತ್ತಿರಲಿಲ್ಲ. ಈಗ ಕೇಂದ್ರ ಸರ್ಕಾರವು ಅಂತಹ ಯೋಜನೆಗಳನ್ನು ಖಾಸಗೀಕರಣ ಮಾಡುತ್ತಿದೆ. ಸಮಪಾಲು ಹೊಂದಿರುವ ರಾಜ್ಯಗಳ ಅಭಿಪ್ರಾಯ ಪಡೆಯದೆ ಈ ನಿರ್ಧಾರಕ್ಕೆ ಮುಂದಾಗಿದೆ. ಒಂದು ಖಾಸಗಿ ಉದ್ದಿಮೆಯನ್ನು ಇಬ್ಬರು ಪಾಲುದಾರರು ಹೊಂದಿದ್ದು, ಅದನ್ನು ಮಾರಾಟ ಮಾಡಬಯಸಿದರೆ ಪಾಲುದಾರರಿಬ್ಬರೂ ಸಹಮತ ಹೊಂದಿರಬೇಕಾಗುತ್ತದೆ. ಅದೇ ರೀತಿ ಸರ್ಕಾರವು ನಿಗಮಗಳ ಮೂಲಕ ಸ್ಥಾಪಿಸಿದ ಉದ್ದಿಮೆಯನ್ನು ಮಾರಾಟ ಮಾಡುವುದು ಸೇರಿದಂತೆ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವಾಗ ಸಮಪಾಲು ಹೊಂದಿರುವ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿಲ್ಲವೇ ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ. ಈ ಪ್ರಶ್ನೆ ಎದ್ದಿರುವುದು ಕೇರಳದಲ್ಲಿ, ವಿಷಯ ಏನು ಅಂದರೆ ಕೇರಳದ ರಾಜಧಾನಿ ತಿರುವನಂತಪುರದ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅದಾನಿ ಎಂಟರ್ಪ್ರೈಸಸ್ಗೆ ನೀಡುತ್ತಿದೆ. ಮೊದಲಿಗೆ ನಿರ್ವಹಣೆಗೆ ಮಾತ್ರ ಎಂದು ಹೇಳಲಾಗಿತ್ತು ಈಗ ಖಾಸಗೀಕರಣವೇ ಆಗುತ್ತಿದೆ. ತಿರುವನಂತಪುರದ ಜೊತೆಗೆ ಗೌಹಾತಿ ಮತ್ತು ಜೈಪುರ ವಿಮಾನ ನಿಲ್ದಾಣಗಳೂ ಅದಾನಿ ಸಮೂಹದ ಪಾಲಾಗುತ್ತಿದೆ. 50 ವರ್ಷಗಳ ಲೀಸ್ ನೀಡಲಾಗುತ್ತಿದೆ. ಈ ಮೂರು ವಿಮಾನ ನಿಲ್ದಾನಗಳ ಅಭಿವೃದ್ಧಿ, ಆಡಳಿತ ನಿರ್ವಹಣೆ ಮತ್ತು ಕಾರ್ಯಾಚರಣೆಯ ಗುತ್ತಿಗೆ ಅವಧಿ 50 ವರ್ಷದ್ದಾಗಿರುತ್ತದೆ. ಸೇವೆಯಲ್ಲಿ ದಕ್ಷತೆ, ಪರಿಣತಿ ಹಾಗೂ ವೃತ್ತಿಪರತೆಗೆ ಈ ಖಾಸಗೀಕರಣ ಪ್ರಕ್ರಿಯೆ ನೆರವಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಅಗತ್ಯವಾದ ಬಂಡವಾಳ ಹೂಡಿಕೆಗೂ ಸಹಾಯಕವಾಗಲಿದೆ ಎಂದು ಸರ್ಕಾರ ತನ್ನ…
ಪ್ರವಾಹ ಪರಿಹಾರ ನೀಡಲು ಸರ್ಕಾರ ವಿಫಲ: ಈಶ್ವರ ಖಂಡ್ರೆ ಆರೋಪ
ಸತತ ಎರಡನೇ ವರ್ಷವೂ ಅತಿವೃಷ್ಟಿ ನಿರ್ವಹಣೆಯಲ್ಲಿ ವಿಫಲ 10 ಸಾವಿರ ಕೋಟಿ ನಷ್ಟವಾಗಿದ್ದರೂ ಕೇವಲ 450 ಕೋಟಿಗೆ ಮಾತ್ರ ಪರಿಹಾರ ಕೋರಿಕೆ…
ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಸೆ. 21- 29ವರೆಗೆ ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ ಕರ್ನಾಟಕ : ಕೋವಿಡ್-19 ವ್ಯಾಪಕವಾಗಿ ಹರಡುವಿಕೆ ಭಯಬೀತಿಯ ನಡುವೆಯೇ…
ಗೇರುಬೀಜ ಕಾರ್ಖಾನೆಯಲ್ಲಿ ಅಗ್ನಿ ಅವಘಢ
ಕಾರ್ಕಳ: ಕುಕ್ಕುಂದೂರಿನ ಮಾರುತಿ ಇಂಡಸ್ಟ್ರೀಸ್ ಗೇರು ಬೀಜದ ಫ್ಯಾಕ್ಟರಿಯಲ್ಲಿ ಇಂದು ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮ ಎರಡು ಲಾರಿ ಸಹಿತ…
ಕಾನೂನು ವಿದ್ಯಾರ್ಥಿಗಳ ಪರೀಕ್ಷೆ; ರದ್ದಿಗಾಗಿ ರಾಜ್ಯಾದ್ಯಂತ ಪ್ರತಿಭಟನೆ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪರೀಕ್ಷೆಯನ್ನು ರದ್ದುಗೊಳಿಸಲು ಒತ್ತಾಯಿಸಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಮತ್ತು ವಿವಿಧ…
ಪಿಚ್ಚರ್ ಪಯಣ ಆಶಯ ಮಾತು
ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ ಪಯಣ ಆರಂಭಗೊಂಡಿದೆ. ಪ್ರತಿ ರವಿವಾರ ಪಿಚ್ಚರ್ ಪಯಣದ ಜೊತೆಯಾಗೋಣ. ಸಮುದಾಯ ಕರ್ನಾಟಕ ಈ ಪಯಣವನ್ನು ಆಯೋಜಿಸುತ್ತಿದೆ.…
ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು
ಡಿಜಿಟಲ್ ಪ್ರಚಾರ ಮತ್ತು ನಿಧಿ ಸಂಗ್ರಹ ಕುರಿತು ಚುನಾವಣಾ ಆಯೋಗಕ್ಕೆ ಯೆಚುರಿ ಪತ್ರ ದೆಹಲಿ: ಚುನಾವಣೆಗಳು ಮುಕ್ತವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಯುವಂತೆ…
ಟಿಕ್ ಟಾಕ್ ಹೋಯ್ತು ..….ಡುಂ ಡುಂ…ಮೈಕ್ರೋಸಾಫ್ಟ್ ಬಂತು.. ..ಡುಂ ಡುಂ!!
ನಮ್ಮ ಐಟಿ ಮತ್ತು ದೂರಸಂಪರ್ಕ ಸಚಿವರು ಒಂದು ಕಡೆ ನಮ್ಮ ‘ದಿಟ್ಟ ಟಿಕ್ ಟಾಕ್ ನಿಷೇಧ’ದಿಂದ ಸ್ಫೂರ್ತಿಗೊಂಡ ಅಮೆರಿಕದ ಅಧ್ಯಕ್ಷ ಟ್ರಂಪ್…
ಫೇಸ್ಬುಕ್ “ರಾಜಕೀಯ ತಾರತಮ್ಯದ” ಸುತ್ತಮುತ್ತ
ಫೇಸ್ಬುಕ್ ಭಾರತದಲ್ಲಿ ರಾಜಕೀಯ ನೀತಿಗಳಲ್ಲಿ ತಾರತಮ್ಯ ಅನುಸರಿಸುತ್ತಿದೆ: ಆರೋಪ ನವದೆಹಲಿ: ಸಾಮಾಜಿಕ ಜಾಲ ತಾಣಗಳಲ್ಲಿ ದ್ವೇಷ ಭಾಷಣಗಳ ಬಗ್ಗೆ ಅಮೆರಿಕದ ‘ವಾಲ್…
ಪ್ರಶಾಂತ್ ಭೂಷಣ್ ದೋಷಿ : ಪ್ರಜ್ಞಾವಲಯದಿಂದ ವ್ಯಾಪಕ ಆಕ್ರೋಶ
“ಆತಂಕಕಾರಿ” ತೀರ್ಪು: ಸೀತಾರಾಮ್ ಯೆಚೂರಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಹಿರಿಯ…
ಫೇಸ್ಬುಬಕ್-ಬಿಜೆಪಿ ನಂಟಿನ ತನಿಖೆಗೆ ಜೆಪಿಸಿ ರಚಿಸುವಂತೆ ಸಿಪಿಐ(ಎಂ) ಆಗ್ರಹ
ಹಗೆತನ ಉತ್ತೇಜನೆಯ ವಿರುದ್ಧ ತನ್ನದೇ ನೀತಿಯನ್ನು ಭಾರತದಲ್ಲಿ ಅನುಸರಿಸದ ಫೇಸ್ಬುಕ್ ದೆಹಲಿ: ಅಮೆರಿಕಾದ ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಜಗತ್ತಿನ ಸಾಮಾಜಿಕ…
ಕವಿತೆ: ನನ್ನಕ್ಕ
ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯಾ” ಎಂದಳು ಆ ಅಕ್ಕ ಆ ಅಕ್ಕನ ಹಾಗಲ್ಲ ನನ್ನಕ್ಕ …
ಸಚಿವರ ಮನೆಮುಂದೆ ಪ್ರತಿಭಟನೆ ಬಿಸಿಯೂಟ ನೌಕಕರ: ಬಂಧನ
ಬಿಸಿಯೂಟ ನೌಕಕರ ಬಂಧನ, ವ್ಯಾಪಕ ಆಕ್ರೋಶ ಬೆಂಗಳೂರು: ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ…
ಪ್ರಶಾಂತ ಭೂಷಣ ಕುರಿತ ತೀರ್ಪು: ಅಸಹಿಷ್ಣುತೆಯ ಪ್ರದರ್ಶನ -ಸಿಪಿಐ(ಎಂ) ಪೊಲಿಟ್ ಬ್ಯುರೊ
ತೀರ್ಪನ್ನು ಮರುಪರಿಶೀಲಿಸುವುದು, ಶಿಕ್ಷೆ ವಿಧಿಸದಿರುವುದು ಒಳ್ಳೆಯದು ನವದೆಹಲಿ: ಹಿರಿಯ ವಕೀಲ ಪ್ರಶಾಂತ ಭೂಷಣ ಅವರು ನ್ಯಾಯಾಲಯದ ನಿಂದನೆ ಮಾಡಿದ್ದಾರೆ ಎಂದುಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ಕೊಟ್ಟಿರುವ…
ಸಂವಿಧಾನವನ್ನು ರಕ್ಷಿಸೋಣ, ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸೋಣ : ಪ್ರತಿಜ್ಞೆ ಸ್ವೀಕಾರ
ಪ್ರತಿಜ್ಞೆ ಸ್ವೀಕರಿಸಿ ಸಿಪಿಐಎಂ ಸ್ವಾತಂತ್ರ್ಯ ದಿನಾಚರಣೆ ಬೆಂಗಳೂರು: ನಮ್ಮ ಸಂವಿಧಾನವನ್ನು ಸುರಕ್ಷಿತಗೊಳಿಸುತ್ತೇವೆ ಮತ್ತು ಭಾರತದ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುತ್ತೇವೆ ಎಂದು…
ಶ್ರೀಲಂಕಾ ಚುನಾವಣೆ : ರಾಜಪಕ್ಷ ಸಹೋದರರಿಗೆ ಭಾರೀ ಬಹುಮತ
– ನಾಗರಾಜ ನಂಜುಂಡಯ್ಯ ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಅವರ ಸಹೋದರ ಮಹಿಂದ ರಾಜಪಕ್ಷ ರವರು ಸ್ಥಾಪಿಸಿದ ಹೊಸ ಪಕ್ಷ ಎಸ್…
ಮುಟ್ಟು ಏನಿದರ ಒಳಗುಟ್ಟು ಪುಸ್ತಕ ಬಿಡುಗಡೆ
ಫೇಸ್ಬುಕ್ ಲೈವ್ ಮೂಲಕ ಮುಟ್ಟು ಏನಿದರ ಒಳಗುಟ್ಟು” ಪುಸ್ತಕ ಬಿಡುಗಡೆ ಬೆಂಗಳೂರು: ಮುಟ್ಟಿನಿಂದಲೇ ನಮ್ಮೆಲ್ಲರ ಹುಟ್ಟು, ಮತ್ತ್ಯಾಕೆ ಈ ಗುಟ್ಟು…
ದಲಿತರ ಮೇಲಿನ ದೌರ್ಜನ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರದ್ದುಪಡಿಸಲು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯಿಂದ…