ರೈತರಿಗೆ ಹೆದರಿದ ಮೋದಿ ಸರಕಾರ..? ವ್ಯಂಗ್ಯಚಿತ್ರಕಾರರು ಕಂಡಂತೆ

 

– ಸತೀಶ ಆಚಾರ್ಯ/ಫೇಸ್ ಬುಕ್

*****

ಮೊಸಳೆ ಕಣ್ಣೀರು ಮತ್ತು ಅಶ್ರುವಾಯು

-ಸುಭಾನಿ, ಡೆಕ್ಕನ್ ಕ್ರಾನಿಕಲ್

*****

ಇವರು ನಿಂತಿರುವುದು  ಕೊವಿಡ್ ಮಹಾಸೋಂಕನ್ನು  ತಡೆಯಲು ಅಲ್ಲ, ಇನ್ಯಾರನ್ನೋ ತಡೆಯಲು!

ಕೀರ್ತಿಶ್, ಬಿಬಿಸಿನ್ಯೂ ಸ್ಹಿಂದಿ                                                                                                              *****

ಬರೀಗ್ಯಾಸ್…?  ರಾಜಧಾನಿಯ ಎಂದಿನ ಸ್ವಾಗತ- ಜಲಫಿರಂಗಿ, ಆಶ್ರುವಾಯು , ನಂತರ ಬರೀ ಗ್ಯಾಸ್…

ಜೈಕಿಸಾನ್!

-ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ಪ್ರೆಸ್

*****

 

ಪೋಲೀಸ್ದಮನದಹಿಂದೆ …?

ವ್ಯಂಗ್ಯಚಿತ್ರ-ಶಮ್ಮಿ

*****

ಜಲಫಿರಂಗಿ ಸಾಲಲಿಲ್ಲ,  ರಫೆಲ್‍ಜೆಟ್‍… ?

ನಮ್ಮಹತ್ರ ರಫೆಲ್‍ ಜೆಟ್‍ಗಳಿವೆ ಎಂದು ಅವರಿಗೇನಾದರೂ ಗೊತ್ತಿದೆಯೇ?”

– ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್

*****

ಸಣ್ಣ ರೈತರಿಗೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದ ಕೃಷಿನೀತಿ!

– ಪಿ ಮಹಮ್ಮದ್

*****

ಕಿಸಾನ್  ಆಂದೋಲನ

ವ್ಯಂಗ್ಯಚಿತ್ರ: ಕಪ್ತಾನ್

 

ಅಲೋಕ್ ನಿರಂತರ್/ಫೇಸ್ಬುಕ್

 

 

Donate Janashakthi Media

Leave a Reply

Your email address will not be published. Required fields are marked *