ಮೈಸೂರು ರಾಜಮನೆತನದ ಕೊಡುಗೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಗೆಲುವು: ಯದುವೀರ್ ಒಡೆಯರ್

ಮೈಸೂರು: ಪ್ರಧಾನಿ ಮೋದಿ ಅವರ ಅಲೆ, ಮೈಸೂರು ರಾಜಮನೆತನದ ಕೊಡುಗೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ನಾನು ಗೆಲುವು ಸಾಧಿಸಿದ್ದೇನೆ ಎಂದು‌ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಯದುವೀರ್‌ ಒಡೆಯರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ವಚ್ಛತೆ ಹಾಗೂ ಪಾರಂಪರಿಕ ಕಟ್ಟಡ ಉಳಿಸಲು ಪಯತ್ನಿಸುತ್ತೇನೆ.

ಇದನ್ನು ಓದಿ : ಹಿಂದುಳಿದ ಅಣ್ಣಾಮಲೈ

ಕೇಂದ್ರ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸುತ್ತೇನೆ. ನನ್ನದೇ ಆದ ಕಚೇರಿಯನ್ನು ತೆರೆದು ಮತದಾರರಿಗೆ ಹತ್ತಿರವಾಗುತ್ತೇನೆ ಎಂದು ಹೇಳಿದರು.

ಇದನ್ನು ನೋಡಿ : ಚರ್ಚೆ| ಈ ಬಾರಿ ಮೋದಿ ಅಧಿಕಾರ ಕಳೆದುಕೊಳ್ಳುತ್ತಾರಾ? Janashakthi Media

Donate Janashakthi Media

Leave a Reply

Your email address will not be published. Required fields are marked *