-ಹಿಂದಿ- ಅಂಶುಕುಮಾರ್
-ಕನ್ನಡಕ್ಕೆ: ಸುನೀತಹೆಬ್ಬಾರ್
ಮೌನವಾಗಿದ್ದವರು ಆಲಸಿಯಾದರು
ನಗುತ್ತಿದ್ದವರು ಹರಟೆಮಲ್ಲಿಯಾದರು.
ಏಕೆಂದರೆ, ಹೆಂಗಸರ ಇತಿಹಾಸವೇ
ಹೀಗೆ ದಾಖಲಾಗಿದೆ….
ಇದನ್ನೂ ಓದಿ: ಮೂಡ ಹಗರಣ: ಒಬ್ಬನೇ ವ್ಯಕ್ತಿಗೆ ಅಕ್ರಮವಾಗಿ 30 – 40 ನಿವೇಶನ ಹಂಚಿಕೆ ಪತ್ತೆ
ಅಗ್ನಿ ಪರೀಕ್ಷೆಯ ನಂತರವೂ
ಸೀತೆ ಒಳ್ಳೆಯವಳಾಗಲಿಲ್ಲ,
ವಸ್ತಾಪಹರಣವನ್ನು ಸಹಿಸಿಯೂ
ದ್ರೌಪದಿಯ ಗುಣಗಾನವೇನೂ ಆಗಲಿಲ್ಲ,
ಲಕ್ಷ್ಮಣನ ಪತ್ನಿ ಉರ್ಮಿಳೆಯ ತ್ಯಾಗ
ಜನರ ನೆನಪಲ್ಲೂ ಇಲ್ಲ.!
ಹಾಗಾದರೆ ,
ಈ ಒಳ್ಳೆಯ ಹೆಂಗಸರೆಂದರೆ ಯಾರು?
ಇದನ್ನೂ ನೋಡಿ: ನಮ್ಮನ್ನು ಬೆಳೆಯಲು ಬಿಡಿ : ಸಿಎಂ ಸಭೆಗೆ ಹೊರಟ ತರಕಾರಿ, ಹೂ, ಹಣ್ಣುJanashakthi Media
