ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರಾಂತ ರೈತ ಸಂಘ ಪ್ರತಿಭಟನೆ

ದೇವದುರ್ಗ: ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಸಮರ್ಪಕವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ಮತ್ತು ಕುಡಿಯುವ ನೀರಿನ ಪರಿಹಾರಕ್ಕಾಗಿ ಒತ್ತಾಯಿಸಿ ದೇವದುರ್ಗದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘಟನೆ(ಕೆಪಿಆರ್‌ಎಸ್‌)ಯ ನೇತೃತ್ವದಲ್ಲಿ ಹೋರಾಟ ನಡೆಸಿದರು.

ಹೋರಾಟದಲ್ಲಿ ಕೆಪಿಆರ್‌ಎಸ್‌ ತಾಲೂಕ ಅಧ್ಯಕ್ಷ ನರಸಣ್ಣ ನಾಯಕ ಉಪಾಧ್ಯಕ್ಷ ಶಬ್ಬೀರ ಜಾಲಹಳ್ಳಿ, ಗ್ರಾಮ ಪಂ ಸದಸ್ಯ ಗುರು ನಾಯಕ ಮಕ್ತುಂಪಾಷ ಮುಖಂಡರಾದ ದುರಗಪ್ಪ ಹೊರಟ್ಟಿ ಮೌನೇಶ, ಮುಕ್ಕನಗೌಡ, ದೇವಣ್ಣ ಸೂಲದಗುಡ್ಡ, ಹನುಮಂತ ಪಲಕನಮರಡಿ, ಶರಣಬಸವ ವಂದ್ಲಿ, ಹನುಮಂತ ಬುಂಕಲದೊಡ್ಡಿ,  ಮೈನುದ್ದಿನ್ ಚಾಂದಪಾಷ, ಬಸವರಾಜ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *