ಮಳೆಗಾಲ ಮುಗಿದ ತಕ್ಷಣ ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆ: ಸಿಎಂ ಸಿದ್ದರಾಮಯ್ಯ

ಕೊಪ್ಪಳ: ಮಳೆಗಾಲ ಮುಗಿದ ತಕ್ಷಣ ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆ ಮಾಡಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

“ಮಳೆ ನಿಂತ ನಂತರ ಗೇಟ್ಗಳನ್ನು ಅಳವಡಿಸಲಾಗುವುದು, ಮಳೆಗಾಲ ಮುಗಿದ ತಕ್ಷಣ ನಾವು ಅದನ್ನು ಬದಲಾಯಿಸುತ್ತೇವೆ, ಜಲಾಶಯ ಹಳೆಯದಾಗಿದೆ, ಆದ್ದರಿಂದ ಬದಲಾವಣೆ ಮಾಡಲಾಗುವುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಧಾರವಾಡ| ಹಿಂದೂ ಕೋಡ್ ಬಿಲ್ ಮತ್ತು ಬಾಬಾಸಾಹೇಬರು” ಶೀರ್ಷಿಕೆಯಲ್ಲಿ ಲೇಖನ ಸ್ಪರ್ಧೆ -ಗಣಕರಂಗ ಆಯೋಜನೆ

ಬ್ಯಾಲೆಟ್ ಪೇಪರ್ ವಿಷಯದ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿಗೆ ಬ್ಯಾಲೆಟ್ ಪೇಪರ್ ಬಗ್ಗೆ ಭಯ ಏಕೆ? ಮುಂದುವರಿದ ದೇಶಗಳು ಈಗಾಗಲೇ ಬ್ಯಾಲೆಟ್ ಪೇಪರ್ ಅನ್ನು ಜಾರಿಗೆ ತಂದಿವೆ, ಆ ದೇಶಗಳು ಶಿಲಾಯುಗಕ್ಕೆ ಹಿಂತಿರುಗಿವೆಯೇ?.” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು |ಕೊಲೆ ಪ್ರಕರಣಗಳನ್ನು ತನಿಖೆ ಮಾಡಿ ಎನ್ನುವುದು ದೇವಸ್ಥಾನಕ್ಕೆ ಅಪಪ್ರಚಾರವಾ!Janashakthi Media

Donate Janashakthi Media

Leave a Reply

Your email address will not be published. Required fields are marked *