‘ಹೆಬ್ಬುಲಿ ಕಟ್’ ಸಿನೆಮಾ ಕತೆ ನನಗೆ ತುಂಬಾ ಕನೆಕ್ಟ್‌ ಆಗುತ್ತದೆ: ಸತೀಶ್‌ ನೀನಾಸಂ

ಬೆಂಗಳೂರು: ರಾಯಚೂರು ಮೂಲದ ಭೀಮರಾವ್‌ ಪೈದೊಡ್ಡಿ ನಿರ್ದೇಶನದ ‘ಹೆಬ್ಬುಲಿ ಕಟ್’ ಸಿನೆಮಾ ಹೆಸರಿನಿಂದಲೇ ಗಮನ ಸೆಳೆದಿದ್ದೂ, ಇದೀಗ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಈ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ್‌ ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಹಂಚಿಕೊಂಡಿದ್ದಾರೆ. ಸಿನೆಮಾ

ಈ ಚಿತ್ರವನ್ನು ಅರ್ಪಿಸುತ್ತಿರುವ ಸತೀಶ್‌ ನೀನಾಸಂ, ನಾನು ಚಿತ್ರ ನೋಡಿದ್ದೇನೆ. ಈ ಕತೆ ನನಗೆ ತುಂಬಾ ಕನೆಕ್ಟ್‌ ಆಗುತ್ತದೆ. ಸಿನಿಮಾ ನೋಡುತ್ತಾ ಹೋದಂತೆ ಮನಸು ಭಾರವಾಗುತ್ತದೆ. ಆದರೆ, ರೀಲ್ಸ್, ಗಲಾಟೆ, ಯುದ್ಧದ ಮಧ್ಯೆ ಇಂಥ ಬ್ಯೂಟಿಫುಲ್ ಸಿನಿಮಾ ಬರುವುದು ಕಷ್ಟ. ಸತ್ಯ ಹೇಳುವ ಇಂಥ ಚಿತ್ರಗಳನ್ನು ಚಿತ್ರಮಂದಿರಗಳಿಗೆ ಬಂದು ನೋಡಬೇಕು ಎಂದರು.

ಇದನ್ನೂ ಓದಿ: ಬೆಳಗಾವಿ| ವಿಷಾಹಾರ ಸೇವನೆಯಿಂದ 20 ಪೊಲೀಸರು ಅಸ್ವಸ್ಥ

Donate Janashakthi Media

Leave a Reply

Your email address will not be published. Required fields are marked *