ನೀರನ ಸಂಪಿಗೆ ಬಾಲಕ ಬಿದ್ದು ಮೃತ

ಬೆಂಗಳೂರು: ಎಳೆಯ ವಯಸಿನ ಬಾಲಕನೋರ್ವ ನೀರಿನ ಸಂಪಿಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಅಯ್ಯಪ್ಪ ನಗರದ ವಿಶಾಲ್‌ ಮಾರ್ಟ್‌ ಬಳಿ ನಡೆದಿದೆ. ಬಾಲಕ

ಮೃತ ಬಾಲಕನನ್ನು (5) ವರ್ಷದ ಸಬೀನನ್‌ ಎಂದು ಹೇಳಲಾಗಿದ್ದು, ಬಾಲಕ ಆಯತಪ್ಪಿ ಬಿದ್ದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರಜ್ವಲ್, ಎಲ್ಲಿದ್ದರೂ 48 ಗಂಟೆಯೊಳಗೆ ಬಾ! ಎಚ್‌ಡಿ ಕುಮಾರಸ್ವಾಮಿ ಮನವಿ

ನೇಪಾಲ್ ಮೂಲದ ಅಯ್ಯಪ್ಪ ನಗರದ ವಿಶಾಲ್ ಮಾಟ್೯ ಬಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಎಂದಿನಂತೆ ನಿನ್ನೆ ಕೂಡ ಮಗುವನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಆಟವಾಡುವಾಗ ಮಗುವು ಆಯತಪ್ಪಿ ನೀರಿನ ಸಂಪಿನೊಳಗೆ  ಬಿದ್ದಿದೆ. ಮನೆಗೆ ಬಂದಾಗ ಮಗು ಕಾಣದೆ ಇದ್ದಾಗ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮಗು ತೊಟ್ಟಿಯಲ್ಲಿ ಮಗು ಶವವಾಗಿ ಪತ್ತೆಯಾಗಿದೆ.

ಇದನ್ನೂ ನೋಡಿ: ಲೈಂಗಿಕ ಹತ್ಯಾಕಾಂಡ : ದೌರ್ಜನ್ಯಕ್ಕೊಳಗಾದವರಿಗೆ ನಾವು ಧ್ವನಿಯಾಗುತ್ತೇವೆJanashakthi Media

Donate Janashakthi Media

Leave a Reply

Your email address will not be published. Required fields are marked *