ನವಕರ್ನಾಟಕ ಪ್ರಕಾಶನದ ರೂವಾರಿ ಆರ್.ಎಸ್‌ ರಾಜಾರಾಮ್ ನಿಧನ

ಬೆಂಗಳೂರು: : ನವಕರ್ನಾಟಕ ಪ್ರಕಾಶನ ರೂವಾರಿ, ಪ್ರಗತಿಪರ ಚಿಂತಕ ಆರ್.ಎಸ್‌ ರಾಜಾರಾಮ್ (83) ನಿಧನರಾಗಿದ್ದಾರೆ.

ರಾಜಾರಾಮ್ ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸಾಧನೆಯ ಹಿಂದೆ ಐದು ದಶಕಗಳಿಗೂ ಹೆಚ್ಚಿನ ಕಾಲದ ಪ್ರೇರಣಾತ್ಮಕ ಶ್ರಮ ವಹಿಸಿದವರು. ಸಂಸ್ಥೆಯ ನಿರ್ದೇಶಕರಾಗಿದ್ದ ಅವರು, 2017ರಲ್ಲಿ ಹುದ್ದೆಯಿಂದ ನಿರ್ಗಮಿಸಿದ್ದರು.

ಇದನ್ನೂ ಓದಿ: ಡಿಸೆಂಬರ್ ನಲ್ಲಿ ಗಗನಯಾನ ಯೋಜನೆಗೆ ಚಾಲನೆ: ಇಸ್ರೊ ಮುಖ್ಯಸ್ಥ ಸೋಮನಾಥ್

ಈ ಸಂದರ್ಭದಲ್ಲಿ ಅವರ ಕುರಿತು ‘ನವಕರ್ನಾಟಕ ಪ್ರಕಾಶನದ ರೂವಾರಿ ಆರ್.ಎಸ್. ರಾಜಾರಾಮ್’ ಮತ್ತು ಪರಂಜ್ಯೋತಿ ಸ್ವಾಮಿ ಅವರು ಬರೆದ ‘ಸೃಷ್ಟಿಯ ಸೆಲೆ ಆರ್. ಎಸ್. ರಾಜಾರಾಮ್ ಬದುಕು–ಸಾಧನೆ’ ಎಂಬ ಪುಸ್ತಕಗಳು ಪ್ರಕಟಗೊಂಡಿದ್ದವು.

ರಾಜಾರಾಮ್ ಅವರಿಗೆ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.

ಇದನ್ನೂ ನೋಡಿ: ಟೌನ್‌ಹಾಲ್ ಹೋರಾಟದ ಸಂಕೇತ Janashakthi Media

Donate Janashakthi Media

Leave a Reply

Your email address will not be published. Required fields are marked *