ಪ್ರಜ್ವಲ್‌ಗೆ ಖಿನ್ನತೆ ಆದರೆ ಸಂತ್ರಸ್ತೆಯರ ಪಾಡೇನು?: ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಡೀಯೋ ಮಾಡಿ ಹೇಳಿದ್ದನ್ನು ನೋಡಿದರೆ, ಆತ ಖಿನ್ನತೆಗೊಳಗಾಗಿದ್ದಂತೆ ತೋರುವುದಿಲ್ಲ. ಯಾವುದೋ ಸೆಲೂನ್‌ನಲ್ಲಿ ವಿಡೀಯೋ ಹೇಳಿಕೆ ನೀಡಿದಂತೆ ಇತ್ತು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಪ್ರಜ್ವಲ್‌ಗೆ

ಇದನ್ನೂ ಓದಿ: ಬಿಬಿಎಂಪಿಯ ಶಾಲೆಗಳು ಈಗ ಶಿಕ್ಷಣ ಇಲಾಖೆ ತೆಕ್ಕೆಗೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ಗೆ ಖಿನ್ನತೆ ಆದರೆ ಸಂತ್ರಸ್ತೆಯರ ಪಾಡೇನು?’ ಇಷ್ಟು ದಿನ ಸುಮ್ಮನಿದ್ದು, ಈಗ ಪಕ್ಷದ ಸ್ವಾಭಿಮಾನ ಕುಟುಂಬದ ಗೌರವ ನೆನಪಿಗೆ ಬಂತೇ? 30 ದಿನ ಇಲ್ಲದು ಈಗ ಎಲ್ಲಿಂದ ಬಂತು, ಎಲ್ಲಾ ಬಿಟ್ಟು ಫಾರಿನ್‌ಗೆ ಓಡಿದ್ದು ಯಾಕೆ? ಕುಟುಂಬದ ಮರ್ಯಾದೆಗೂ ಮೀರಿದ್ದು ಫಾರಿನ್‌ನಲ್ಲಿ ಏನಿದೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಇದನ್ನೂ ನೋಡಿ: ಏಂಗೆಲ್ಸ್ 200 : ಪ್ರಕೃತಿಯ ಗತಿತಾರ್ಕಿಕತೆ ಪುಸ್ತಕ ಬಿಡುಗಡೆ – Janashakthi Media

Donate Janashakthi Media

Leave a Reply

Your email address will not be published. Required fields are marked *