ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ಅವ್ಯವಹಾರಗಳು – ಡಿಕೆಶಿ ಆರೋಪ

ಬೆಂಗಳೂರು: ಬಿಜೆಪಿ ಸುಳ್ಳು ಹೇಳುತ್ತಾ ಪ್ರಕರಣವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ಅವ್ಯವಹಾರಗಳುಡ್ಡದಾಗಿ ಬಿಂಬಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು ಅವ್ಯವಹಾರಗಳು ನಡೆದಿವೆ. ಸಮಯ ಬಂದಾಗ ಎಲ್ಲಾ ಹೇಳುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವಾಲ್ಮೀಕಿ ನಿಗಮ ಬಹುಕೋಟಿ ಹಗರಣ ಹಾಗೂ ಅಧಿಕಾರಿಯ ಆತ್ಮಹತ್ಯೆ ಪ್ರಕರಣ‌ ಹಿನ್ನಲೆಯಲ್ಲಿ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ‌‌ ಡಿಕೆಶಿ, ಬಿಜೆಪಿ ಅವಧಿಯಲ್ಲಿ ಹಣ ವರ್ಗಾವಣೆಗಳಾಗಿವೆ, ಆ ವಿಚಾರಣಗಳನ್ನು ಮುಂದೆ ಮಾತಾಡೋಣ ಎಂದರು.

ಇದನ್ನು ಓದಿ : ಮಹಾರಾಷ್ಟ್ರಕ್ಕೆ ಮೂರು ದಿನಗಳಲ್ಲಿ ಮಾನ್ಸೂನ್ ಪ್ರವೇಶ ಸಾಧ್ಯತೆ: ಐಎಂಡಿ

ಈಗಾಗಲೇ ಸಚಿವ ಬಿ. ನಾಗೇಂದ್ರ ಅವರೊಡನೆ ಚರ್ಚೆ ಮಾಡಲಾಗಿದ್ದು, ಯಾವುದೇ ತಪ್ಪು ಮಾಡಿಲ್ಲ..ಸಿಬಿಐ..ಯಾವ ಸಂಸ್ಥೆಯಿಂದಲೂ ತನಿಖೆ ಮಾಡಿಸಿ..ಸಹಕರಿಸುವುದಾಗಿ ನಾಗೇಂದ್ರ ಹೇಳಿದ್ದಾರೆಂದು ಡಿಕೆಶಿ ತಿಳಿಸಿದ್ದಾರೆ.

ಇದನ್ನು ನೋಡಿ : ಬಿಜೆಪಿ ನಿದ್ದೆ ಗೆಡಿಸಿದ ಸಟ್ಟಾ ಬಜಾರ್ : INDIA ಮತ್ತು NDA ನಡುವೆ ತೀವ್ರ ಪೈಪೋಟಿ Janashakthi Media

Donate Janashakthi Media

Leave a Reply

Your email address will not be published. Required fields are marked *