ಅಮಿತ್‌ ಶಾ ವಿರುದ್ಧ ಹರಿಹಾಯ್ದ ಬಿಜೆಪಿ ಕಾರ್ಯಕರ್ತ

ಉತ್ತರ ಪ್ರದೇಶ: ಬಿಜೆಪಿ ಕಾರ್ಯಕರ್ತನೊಬ್ಬ ಅಮಿತ್‌ ಶಾ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನೆಡೆಸಿದ್ದಾನೆ.  ಮಾನ್ಯ ಅಮಿತ್‌ ಶಾ , ಗುಜರಾತಿ, ನಕಲಿ ಚಾಣಕ್ಯ ಅಮಿತ್‌ ಶಾ ಇಷ್ಟು ಅಹಂಕಾರ ಇರಬಾರದು,  ನಿನ್ನ ಅಹಂಕಾರವೆ ಬಿಜೆಪಿ ಸೋಲಿಗೆ ಕಾರಣ  ಎಂದು ಪ್ರಶ್ನಿಸಿದ್ದಾನೆ.

ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತನ ಆಕ್ರೋಶ ವ್ಯಕ್ತಪಡೆಸಿದ್ದಾನೆ. ಬಿಜೆಪಿಯ ಪ್ರಮುಖ ನಾಯಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿರುವ ಕಾರ್ಯಕರ್ತ ಏಕ ವಚನದಲ್ಲೇ ಶಾ ಅವರನ್ನು ಟೀಕಿಸಿದ್ದಾನೆ.

ನೀರಜ್ ಶೇಖರ್‌ ಸಿಂಗ್‌ ಯೋಗಿ ಅವರ ಮಿತ್ರರಾ? ಅವರಿಗೆ ಟಿಕೆಟ್ ಕೊಡಿಸಿದ್ದು ಯಾರು? ಓಂ ಪ್ರಕಾಶ್‌ ರಾಜ್‌ಬಂಧನ್ ಜೊತೆ ದೋಸ್ತಿ ಮಾಡಲು ಯೋಗಿ ಅವರು ಹೇಳಿದ್ರಾ? ಈ ಎಲ್ಲ ದಲ್ಲಾಳಿ ಕೆಲಸ ಮಾಡಿದ್ದು ಯಾರು? ಎಂದು ಪ್ರಸ್ನಿಸಿದ್ದಾನೆ?

ಇದನ್ನು ಓದಿ : ಪ್ರಧಾನ ಮಂತ್ರಿ ಸ್ಥಾನಕ್ಕೆ ನರೇಂದ್ರ ಮೋದಿ ರಾಜೀನಾಮೆ!

ಈ ಎಲ್ಲ ದಲ್ಲಾಳಿ ಕೆಲಸ ಮಾಡಿದ್ದು ನೀನು. ಇದೆಲ್ಲ ಕಾರೋಬಾರು ನೀನು ಮಾಡಿದ್ದು, ಬನಾರಸ್‌ನಲ್ಲಿ ಕಳ್ಳತನ ಮಾಡಿದ್ದು ನೀನು. ಬನಾರಸ್‌ನಲ್ಲಿ ಗುಜರಾತಿ ವ್ಯಾಪಾರಿಗಳನ್ನು ತಂದಿರಿಸಿದೆ. ಇಲ್ಲಿನ ವ್ಯಾಪಾರಿಗಳ ದಂಧೆ ಕಸಿದುಕೊಂಡುಬಿಟ್ಟೆ. ಅದರಿಂದ ನೀನು ಲಾಭ ಹೊಡೆದೆ. ನಿನ್ನ ಮಗನ ಕ್ರಿಕೆಟ್‌ ಅಸೋಸಿಯೇಷನ್‌ನಲ್ಲಿ ಬಿಟ್ಟು ಅಲ್ಲಿ ದಲ್ಲಾಳಿ ಕೆಲಸ ಆರಂಭಿಸಿದೆ ಎಂದು ಆರೊಪಿಸಿದ್ದಾನೆ.

ಇದನ್ನು ನೋಡಿ : ಚರ್ಚೆ| ಈ ಬಾರಿ ಮೋದಿ ಅಧಿಕಾರ ಕಳೆದುಕೊಳ್ಳುತ್ತಾರಾ? Janashakthi Media

Donate Janashakthi Media

Leave a Reply

Your email address will not be published. Required fields are marked *