ಕಾಲಿಗೆ ಎರಡು ಮೊಬೈಲ್ ಕಟ್ಟಿಕೊಂಡು ಮತ ಎಣಿಕೆ ಸೆಂಟರ್ಗೆ ಬಂದ ಭೂಪ

ಉಡುಪಿ: ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಅದರಂತೆ ಮತ ಎಣಿಕಾ‌ ಕೇಂದ್ರದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶವಿರುವಿದಿಲ್ಲ. ಆದರೂ ಇಲ್ಲೋಬ್ಬ ಭೂಪ ಪ್ಯಾಂಟ್ ಒಳಗೊಂದು, ಕಾಲಿಗೆ ಮೊತ್ತೊಂದು ಮೊಬೈಲ್ ಕಟ್ಟಿಕೊಂಡು ಬಂದಿದ್ದಾನೆ.

ಮೇ.10 ರಂದು ರಾಜ್ಯ ವಿಧಾನಸಭೆ ಚುನಾವಣೆಮತದಾನ ಭರ್ಜರಿಯಾಗಿ ನಡೆದಿದ್ದು,  ಇಂದು (ಮೇ.13) 224 ಕ್ಷೇತ್ರದ  ಫಲಿತಾಂಶ ಬರಲಿದೆ.ಹೀಗಾಗಿ ಮತ ಎಣಿಕಾ‌ ಕೇಂದ್ರದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶವಿರುವಿದಿಲ್ಲ. ಆದರೂ ಒಬ್ಬ ಭೂಪ ಕಾಲಿಗೆ ೊಂದು, ಪ್ಯಾಂಟ್ ಒಳಗೊಂದು ಮೊಬೈಲ್ ಕಟ್ಟಿಕೊಂಡು ಬಂದಿದ್ದಾನೆ. ಮೆಟಲ್ ಡಿಟೆಕ್ಟರ್ ವೇಳೆ ಮೊಬೈಲ್ ಇರುವುದು ಪತ್ತೆಯಾದ್ದು, ಪಕ್ಷದ ಏಜೆಂಟ್‌ನ ಕಾರ್ಯಕ್ಕೆ ಪೊಲೀಸರು ತಬ್ಬಿಬ್ಬಾಗಿದ್ದಾರೆ. ಕೂಡಲೇ ಪೊಲೀಸರು ಆತನಿಂದ ಮೊಬೈಲ್ ಕಸಿದುಕೊಂಡು ಹೊರ ಕಳುಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *