ಅಮಾನತು ಖಂಡಿಸಿ ಸಂಸದರ ಪ್ರತಿಭಟನೆ

 

 

 

 

 

 

 

 

ರೈತವಿರೋಧಿ ಕೃಷಿ ಸಂಬಂಧಿತ ಸುಗ್ರೀವಾಜ್ಞೆಗಳನ್ನು ಕಾಯ್ದೆಗಳನ್ನಾಗಿಸಿಕೊಳ್ಳಲು ಸಂಸತ್‍ ಅಧಿವೇಶನದಲ್ಲಿ ಮಸೂದೆಗಳನ್ನು ಮಂಡಿಸಿದಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಅಮಾನತುಗೊಂಡಿರುವ ಸಿಪಿಎಂ ಸದಸ್ಯರಾದ ಎಳಮಾರಂ ಕರೀಂ ಮತ್ತು ಕೆ.ಕೆ.ರಾಗೇಶ್‍ ಸಂಸತ್ತಿನ ಗಾಂಧಿ ಪ್ರತಿಮೆ ಎದುರು ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.

ಈ ಸರ್ಕಾರ ರೈತರ ಕೂಗು ಕೇಳುವವರೆಗೂ ನಮ್ಮ ಹೋರಾಟ ಮುಂದುವರಿಸುತ್ತೇವೆ. ಮೋದಿ ಸರ್ಕಾರದ ಅಸಮರ್ಥ ನಡವಳಿಕೆ & ಜನ ವಿರೋಧಿ ನೀತಿಗಳು ಸಾರ್ವಜನಿಕವಾಗಿ ಬಯಲು ಮಾಡುತ್ತೇವೆ ಎಂದು ಪ್ರತಿಭಟನಾನಿರತರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *