ಪುಸ್ತಕಪ್ರೀತಿ ತಿಂಗಳ ಮಾತುಕತೆಗೆ “ಜೆ.ಎನ್.ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು” ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜನವರಿ 29, ಶುಕ್ರವಾರ ಸಂಜೆ 5.00 ಗಂಟೆಯಿಂದ “ ರಾಷ್ಟ್ರೀಯವಾದ : ಇಂದು ನಾಡು ಅರಿಯಬೇಕಾದ್ದು” ವಿಷಯದ ಮೇಲೆ ವೆಬಿನಾರ್ ನಡೆಯಲಿದೆ. ಈ ಕೆಳಗಿನ ವಿಷಯದ ಕುರಿತು ಅತಿಥಿಗಳು ಮಾತನಾಡಲಿದ್ದಾರೆ
ಪ್ರೊ. ಜಾನಕಿ ನಾಯರ್ : ಪುಸ್ತಕ ಯಾಕೆ ಹೇಗೆ ಹುಟ್ಟಿತು?
ನಾ ದಿವಾಕರ : ಇಂದಿನ ಪರಿಸ್ಥಿತಿಯಲ್ಲಿ ಈ ಪುಸ್ತಕದ ಓದು
ಡಾ. ಅಬ್ಬಗೆರೆ ಸೋಮಶೇಖರ : ಪುಸ್ತಕದಲ್ಲೇನಿದೆ?
ಡಾ. ಮಲ್ಲಿಕಾರ್ಜುನ ಮೇಟಿ : ಪ್ರತಿಕ್ರಿಯೆ
ಶ್ರೀಪಾದ ಭಟ್, ಅನುವಾದಕರು : ಪ್ರತಿಕ್ರಿಯೆ
![](https://janashakthimedia.com/wp-content/uploads/2021/01/141367832_3893889040677153_4603888361521849732_o-200x300.jpg)
![](https://janashakthimedia.com/wp-content/uploads/2021/01/142410709_4531369476897028_5468387840098454239_o-200x300.jpg)
![](https://janashakthimedia.com/wp-content/uploads/2021/01/142718019_4532105103490132_7252628595540302966_o-200x300.jpg)
![](https://janashakthimedia.com/wp-content/uploads/2021/01/IMG-20210127-WA0015-214x300.jpg)
ಕಾರ್ಯಕ್ರಮವು ಜನಶಕ್ತಿ ಮೀಡಿಯಾದ ಫೆಸ್ಬುಕ್ ನಲ್ಲಿ ಪ್ರಸಾರವಾಗಿಲದೆ. ಜೂಮ್ ಲಿಂಕ್ ನಲ್ಲಿ ಭಾಗವಹಿಸುವವರು ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದಾಗಿದೆ. Zoom Meeting Link
https://us02web.zoom.us/j/82597583063… Meeting ID: 825 9758 3063
Passcode: 780405. ಜನಶಕ್ತಿ ಮೀಡಿಯಾ ಫೆಸ್ಬುಕ್ ಯುಆರ್ಎಲ್ : https://www.facebook.com/Janashakthi-Media-690357324363690/