ತುಮಕೂರು: ಜಿಲ್ಲಾಧಿಕಾರಿಯವರ ಕಚೇರಿಯ ಮುಂದೆ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರು ಮಾಜಿ ಸಚಿವರಾದ ಸೊಗಡು ಶಿವಣ್ಣ ಅಮರಣಾಂತ ಸತ್ಯಾಗ್ರಹವನ್ನು ಜೂನ್ 3 ಮಂಗಳವಾರದಿಂದ ಆರಂಭ ಮಾಡಿದ್ದಾರೆ.
ಕಳೆದ ಶನಿವಾರ ಹೇಮಾವತಿ ಎಕ್ಸ್ಪ್ರೆಸ್ ಚಾಲನ್ ವಿರುದ್ಧ ಹೋರಾಟ ನಡೆದ ಸಂಧರ್ಭದಲ್ಲಿ ರೈತರು, ಮಠಾಧೀಶರುಗಳು ಮತ್ತು ಹೋರಾಟಗಾರರ ವಿರುದ್ಧ FIR ಹಾಕಿರುವುದನ್ನು ಖಂಡಿಸಿ, ಮೊಕದ್ದಮೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದಾ ತುಮಕೂರು ಜಿಲ್ಲಾಧಿಕಾರಿಗಳ ಆವರಣದಲ್ಲಿ ಅಮರಾಣಾಂತ ಸತ್ಯಾಗ್ರಹವನ್ನು ಮಂಗಳವಾರ ದಿಂದ ಆರಂಭಿಸಿದ್ದಾರೆ.
ಇದನ್ನೂ ನೋಡಿ: ಕೊಠಡಿ ನಿರ್ಮಿಸಿ ಎಂದ ಶಿಕ್ಷಕ |ಸನ್ಮಾನಿಸುವ ಜಾಗದಲ್ಲಿ ಅಮಾನತಿನ ಬಹುಮಾನ Janashakthi Media