ಜಿಲ್ಲಾಧಿಕಾರಿಯ ಕಚೇರಿ ಮುಂದೆ ಸೊಗಡು ಶಿವಣ್ಣ ಅಮರಣಾಂತ ಸತ್ಯಾಗ್ರಹ

ತುಮಕೂರು: ಜಿಲ್ಲಾಧಿಕಾರಿಯವರ ಕಚೇರಿಯ ಮುಂದೆ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷರು ಮಾಜಿ ಸಚಿವರಾದ ಸೊಗಡು ಶಿವಣ್ಣ  ಅಮರಣಾಂತ ಸತ್ಯಾಗ್ರಹವನ್ನು ಜೂನ್‌ 3 ಮಂಗಳವಾರದಿಂದ ಆರಂಭ ಮಾಡಿದ್ದಾರೆ.

ಇದನ್ನೂ ಓದಿ: ಆರ್‌ಬಿಐ ಮಿಗುತೆ ವರ್ಗಾವಣೆಯನ್ನು ನಬಾರ್ಡ್‍, ಮನರೇಗಕ್ಕೆ ಮಾಡಿದ್ದರೆ ಕೋಟ್ಯಂತರ ರೈತರಿಗೆ, ಗ್ರಾಮೀಣ ಬಡವರಿಗೆ ಪ್ರಯೋಜನವಾಗುತ್ತಿತ್ತು: ಎಐಕೆಎಸ್

ಕಳೆದ ಶನಿವಾರ ಹೇಮಾವತಿ ಎಕ್ಸ್‌ಪ್ರೆಸ್‌ ಚಾಲನ್ ವಿರುದ್ಧ ಹೋರಾಟ ನಡೆದ ಸಂಧರ್ಭದಲ್ಲಿ ರೈತರು, ಮಠಾಧೀಶರುಗಳು ಮತ್ತು ಹೋರಾಟಗಾರರ ವಿರುದ್ಧ FIR ಹಾಕಿರುವುದನ್ನು ಖಂಡಿಸಿ, ಮೊಕದ್ದಮೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಸತ್ಯಾಗ್ರಹ ನಡೆಸುತ್ತಿದ್ದಾ ತುಮಕೂರು ಜಿಲ್ಲಾಧಿಕಾರಿಗಳ ಆವರಣದಲ್ಲಿ ಅಮರಾಣಾಂತ ಸತ್ಯಾಗ್ರಹವನ್ನು ಮಂಗಳವಾರ ದಿಂದ ಆರಂಭಿಸಿದ್ದಾರೆ.

ಇದನ್ನೂ ನೋಡಿ: ಕೊಠಡಿ ನಿರ್ಮಿಸಿ ಎಂದ ಶಿಕ್ಷಕ |ಸನ್ಮಾನಿಸುವ‌ ಜಾಗದಲ್ಲಿ ಅಮಾನತಿನ ಬಹುಮಾನ Janashakthi Media

Donate Janashakthi Media

Leave a Reply

Your email address will not be published. Required fields are marked *