ಮಾನಿಷಾದ ನಾಟಕ ಪ್ರದರ್ಶನ

ಕರಣ ಥಿಯೇಟರ್‌ ಪ್ರಸ್ತುತ ಪಡಿಸುವ ಮಾನಿಷಾದ… ಒಂದು ಪ್ರತ್ಯೇಕತೆಯ ಕಥೆ ಎಂಬ ನಾಟಕ ಪ್ರದರ್ಶನವನ್ನು ಏಪ್ರಿಲ್ 08 ಮತ್ತು 9‌, 2021ರ ಸಂಜೆ 7 ಗಂಟೆಗೆ ಪ್ರದರ್ಶನ ವಿರುತ್ತದೆ.

ಗಿರೀಶ್‌ ಕಾರ್ನಾಡರ ʻಮಾನಿಷಾದʼ ನಾಟಕದ ರಂಗರೂಪ ಇದಾಗಿದೆ. ನಾಟಕದ ರೂಪಾಂತರ, ವಿನ್ಯಾಸ ಮತ್ತು ನಿರ್ದೇಶನವನ್ನು ರೇವಂತ್‌ ಮಾಳಿಗೆ ಮಾಡಿದ್ದಾರೆ.

ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ವಿವರಗಳಿಗಾಗಿ ಸಂಪರ್ಕಿಸಿ : 8951638571 / 8088018784

Donate Janashakthi Media

Leave a Reply

Your email address will not be published. Required fields are marked *