
ಅದನ್ನು ತಿನ್ನಬೇಡ!
ಅದನ್ನು ನೋಡಬೇಡ!
ಅದನ್ನು ಓದಬೇಢ!
ಅದನ್ನು ಧರಿಸಬೇಡ!
ಅದನ್ನು ಬರೆಯಬೇಡ!
ಭಾರತ
ಇದನ್ನೂ ಓದಿ: ಮುಂಬೈ| ಭಾರಿ ಮಳೆಯಿಂದ ಭೂಕುಸಿತ; ಇಬ್ಬರು ಸಾವು

ಪ್ರತಿ ಮನೆಯ ಮೇಲೆ
ತ್ರಿವರ್ಣ
“ಅಪ್ಪಾ, ಈ ಮನೆ
ಉಳಿಯಬಹುದಲ್ಲಾ!

ಪ್ರತಿ ಮನೆಯ ಮೇಲೆ ತ್ರಿವರ್ಣ
ಮನೆಯನ್ನು ಬುಲ್ಡೋಜರ್
ಕೆಡವಿ ಹಾಕಿದೆ- ಅದಕ್ಕೇ…..

ಎಂ.ಅಲಿ, ಆರೋ ಆನಂದ್

“ನಾವು ಈ ಸ್ವಾತಂತ್ರ್ಯ ದಿನ’ವನ್ನು
‘ಕರ್ತವ್ಯ ದಿನ’ ಎಂದು ಆಚರಿಸುತ್ತಿದ್ದೇವೆ.
ಆದ್ದರಿಂದ, ನೀನು ಡಬಲ್ ಶಿಫ್ಟ್
ಕೆಲಸ ಮಾಡಬೇಕಾಗಿದೆ”

ಮಹಾರಾಷ್ಟ್ರದಲ್ಲಿ ಅಂತರ್-ಧರ್ಮೀಯ
ಸಂಬಂಧದ ಆರೋಪದ ಮೇಲೆ
ಇತ್ತೀಚೆಗೆ 21ವರ್ಷದ ವ್ಯಕ್ತಿಯನ್ನು ಹೊಡೆದು
ಸಾಯಿಸಲಾಯಿತು
ಭಾರತ @ 79
ಉತ್ತರ ಪ್ರದೇಶದಲ್ಲಿ ಬೈಕರುಗಳಿಂದ ಮೂಕಿ ಮತ್ತು ಕಿವುಡಿ ಮಹಿಳೆಯನ್ನು
ಅಟ್ಟಿಸಿಕೊಂಡು ಹೋಗಿ ಸಾಮೂಹಿಕ ಬಲಾತ್ಕಾರ

ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯ
ಸತೀಶ ಆಚಾರ್ಯ, ಫೇಸ್ಬುಕ್

ಮಂಜುಲ್, ಫೇಸ್ಬುಕ್
ಇದನ್ನೂ ನೋಡಿ: ಅಮೆರಿಕಾದ ಎದೆ ನಡುಗಿಸಿದ್ದ ಮಹಾನ್ ನಾಯಕ ಫಿಡೆಲ್ ಕ್ಯಾಸ್ಟ್ರೊ Janashakthi Media
